KannadaGk

ಕರ್ನಾಟಕದ ಪ್ರಮುಖರು ಮತ್ತು ಅವರ ಬಿರುದುದುಗಳು

ಹೆಸರು ಬಿರುದು
ಪಂಪ ಆದಿಕವಿ
ಪೊನ್ನ ಉಭಯ ಚಕ್ರವರ್ತಿ
ರನ್ನ ರನ್ನ ಕವಿ ಚಕ್ರವರ್ತಿ
ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹ
ಬಸವಪ್ಪಶಾಸ್ತ್ರಿ ಅಭಿನವ ಕಾಳಿದಾಸ
ಶಿವರಾಮ ಕಾರಂತ ಕಡಲ ತೀರ ಭಾರ್ಗವ
ಆರ್.ನರಸಿಂಹಾಚಾರ್ ಪ್ರಾರ್ಥನಾ ವಿಮರ್ಶ ವಿಚಕ್ಷಣ
ವಾದಿರಾಜರು ಪ್ರಸಂಗಾಭರಣ ತೀರ್ಥ
ಮಾಸ್ತಿ ಕನ್ನಡದ ಆಸ್ತಿ
ಆಲೂರು ವೆಂಕಟರಾವ್ ಕನ್ನಡ ಕುಲ ಪುರೋಹಿತ
ಬಿ.ಎಮ್.ಶ್ರೀ ಕನ್ನಡದ ಕಣ್ವ
ಗಂಗೂಬಾಯಿ ಹಾನಗಲ್ ಸಂಗೀತ ಗಂಗಾದೇವಿ
ರಾಘವಾಚಾರ್ಯ ಶಬ್ಧ ಬ್ರಹ್ಮ
ಪಿ.ಕಾಳಿಂಗರಾವ್ ಕನ್ನಡದ ಕೋಗಿಲೆ
ರತ್ನಾಕರವರ್ಣಿ ಶೃಂಗಾರ ಕವಿ
ಲಕ್ಷ್ಮೀಶ ಕರ್ನಾಟಕ ಕವಿ ಚೈತ್ರವನ ಚೂತ
ಕುಮಾರ ವಾಲ್ಮೀಕಿ ಕವಿರಾಜ ಹಂಸ
ಕುಮಾರವ್ಯಾಸ ರೂಪಕ ಸಾಮ್ರಾಜ್ಯ ಚಕ್ರವರ್ತಿ
ರಾಘವಾಂಕ ಷಟ್ಪದಿ ಬ್ರಹ್ಮ
ಹರಿಹರ ರಗಳೆಯ ಕವಿ
ಷಡಕ್ಷರಿ ಉಭಯ ಕವಿತಾ ವಿಶಾರದ
ಕೇಶಿರಾಜ ಸುಕವಿ/ ಕರ್ನಾಟಕ ಲಕ್ಷಣ ಶಿಕ್ಷಾಚಾರ್ಯ
ಮಲ್ಲಿಕಾರ್ಜುನ ಚಿದಾನಂದ
ರುದ್ರಭಟ್ಟ ಕವಿರಾಜ
ನೇಮಿಚಂದ್ರ ಚತುರ್ ಭಾಷಾ ಚಕ್ರವರ್ತಿ
ನಾಗಚಂದ್ರ ಅಭಿನವ ಪಂಪ
ಗಂಗಾಧರ ರಾವ್ ದೇಶಪಾಂಡೆ ಕನ್ನಡದ ಸಿಂಹ
ಹರ್ಡೇಕರ್ ಮಂಜಪ್ಪ ಕರ್ನಾಟಕದ ಗಾಂಧಿ
ಟಿ.ಪಿ.ಕೈಲಾಸಂ ಕನ್ನಡ ಪ್ರಹಸನ ಪಿತಾಮಹ
ಫ.ಗು.ಹಳಕಟ್ಟಿ ವಚನ ಪಿತಾಮಹ
ಬಿ.ಎಲ್.ರೈಸ್ ಕರ್ನಾಟಕ ಶಾಸನಗಳ ಪಿತಾಮಹ
ಕಂದಗಲ್ ಹನುಮಂತರಾವ್ ಕನ್ನಡದ ಷೇಕ್ಸ್ ಪಿಯರ್
ಪಾರ್ತಿ ಸುಬ್ಬ ಯಕ್ಷಗಾನಾಚಾರ್ಯ
ಸಂತ ಶಿಶುನಾಳ ಶರೀಫ ಕರ್ನಾಟಕದ ಕಬೀರ
ಸರ್ವಜ್ಞ ತ್ರಿಪದಿಯ ಚಕ್ರವರ್ತಿ
ಅ.ನಾ.ಕೃಷ್ಣರಾವ್ ಕಾದಂಬರಿ ಸಾರ್ವಭೌಮ
ಅತ್ತಿಮಬ್ಬೆ ದಾನಚಿಂತಾಮಣಿ
ಬಸವಣ್ಣ ಕರ್ನಾಟಕದ ಮಾರ್ಟಿ ಲೂಥರ್
ಡಿ.ಎಲ್.ನರಸಿಂಹಾಚಾರ್ ನಡೆದಾಡುವ ನಿಘಂಟು
ಬಾಳಪ್ಪ ಹುಕ್ಕೇರಿ ಸಾವಿರ ಹಾಡುಗಳ ಸರದಾರ
ದಿನಕರ ದೇಸಾಯಿ ಚುಟುಕುಗಳ ಬ್ರಹ್ಮ
ಕುವೆಂಪು ರಸ ಋಷಿ/ ಕನ್ನಡದ ವರ್ಡ್ಸ್ ವರ್ತ್
ಬೇಂದ್ರೆ ವರಕವಿ
ಮಳಿಯ ತಿಮ್ಮಪ್ಪಯ್ಯ ಕನ್ನಡದ ನಾಡೋಜ
ಕೆ.ಎಸ್.ನರಸಿಂಹಸ್ವಾಮಿ ಪ್ರೇಮಕವಿ
ಬಸವರಾಜ ಕಟ್ಟಿಮನಿ ಕುಂದರ ನಾಡಿನ ಕಂದ
ಸಿದ್ಧಲಿಂಗಯ್ಯ ದಲಿತಕವಿ
ಶಾಂತಕವಿ ಕನ್ನಡದ ದಾಸಯ್ಯ
ಶ್ರೀಪಾದರಾಯರು ಹರಿದಾಸ ಪಿತಾಮಹ
ಗಳಗನಾಥರು ಕಾದಂಬರಿ ಪಿತಾಮಹ
ಸಂಚಿ ಹೊನ್ನಮ್ಮ ಸರಸ ಸಾಹಿತ್ಯ ವರದೇವತೆ
ದೇವನೂರು ಮಹಾದೇವ ದ್ಯಾವನೂರು
ಪು.ತಿ.ನರಸಿಂಹಚಾರ್ ಸಂತ ಕವಿ
ಕೆ.ಶ್ಯಾಮರಾವ್ ಪತ್ರಿಕಾರಂಗದ ಭೀಷ್ಮ